MG Cottage & Dormitory

MG Cottage & Dormitory Providing beach view rooms and cottages for reasonable prices. Beach view rooms & cottages at unbelievable prices!!

21/04/2023

ಇವರ ಕಾಯಕ "ಜನ ಸೇವೆ"**?!
ಇದ್ಯಾವ ರೀತಿಲಿ ಇವರು ಹಣ ಮಾಡ್ತಾರೆ?!
ವಾರ್ಷಿಕ ವರಮಾನದಲ್ಲಿ ತೆರಿಗೆ ಎಷ್ಟು ಕಟ್ಟುತ್ತಿದ್ದಾರೆ??!
ಇವರ ಆದಾಯ ಮೂಲ ಹುಡುಕುವ ಪ್ರಯತ್ನ ಅಥವಾ ಈ ಎಲ್ಲಾ ರಾಜಕಾರಣಿಗಳ ವ್ಯವಹಾರ ದುಡಿದು "ಹಣ" ಗುಡ್ಡೆ ಹಾಕಿದ ಸಾಹಸಮಯ ಕತೆ ಬರೆದರೆ ಪ್ರಜೆಗಳಿಗೆ ಅನುಕೂಲವಾದೀತು!!
ಏನಂತೀರಿ??!!!

18/04/2023

ಸಮೀಕ್ಷೆ ಪೂರ್ವ ಇದ್ದ ಅಭ್ಯರ್ಥಿಗಳಲ್ಲಿ 72 ಈಗ ಹೊಸ ಮುಖ!!
ಹಾಗಾಗಿ BJP 113+

ಬರುವ ಸಾಧ್ಯತೆ ಹೆಚ್ಚು!!

ಕೇವಲ ರಾಜಕೀಯ ಮತ್ತು ಅದರ ಬಳಸಿ ಬಡಿದ ಹಣ!!!
18/04/2023

ಕೇವಲ ರಾಜಕೀಯ ಮತ್ತು ಅದರ ಬಳಸಿ ಬಡಿದ ಹಣ!!!

06/01/2023

ನಮ್ಮ‌ಕಾಟೇಜ್ ನಲ್ಲಿ ತಮ್ಮ ,ಆಪ್ತೇಷ್ಟರ ಮದುವೆಯನ್ನ ಈ ಸುಂದರ ಅಲಂಕೃತ ಮಂಟಪ‌ದಲ್ಲಿ ಹೀಗೆ ಆಗಬೇಕೆಂದರೆ ಸಂಪರ್ಕಿಸಿ;9611566273

13/10/2022

ಈ ಮಾಹಿತಿ ಕೊಟ್ಟೆನೆಂದು ಸಿಟ್ಟು ಮಾಡಬೇಡಿ ಮತ್ತೆ !!!!!
ವಿಶ್ವವಿಕೋಪ ನಿಯಂತ್ರಣ ದಿನ

ಇಂಟರ್‌ನ್ಯಾಷನಲ್‌ ಡೇ ಫಾರ್‌ ಡಿಸಾಸ್ಟರ್‌ ರಿಡಕ್ಷನ್‌ (ಐಡಿಡಿಆರ್‌) ದಿನವು ಪ್ರತಿಯೊಬ್ಬ ನಾಗರಿಕನನ್ನು ...
ಇಂಟರ್‌ನ್ಯಾಷನಲ್‌ ಡೇ ಫಾರ್‌ ಡಿಸಾಸ್ಟರ್‌ ರಿಡಕ್ಷನ್‌ (ಐಡಿಡಿಆರ್‌) ದಿನವು ಪ್ರತಿಯೊಬ್ಬ ನಾಗರಿಕನನ್ನು ಪ್ರೋತ್ಸಾಹಿಸುವುದರ ಜತೆಗೆ ವಿಪತ್ತಿನಿಂದ ಚೇತರಿಸಿಕೊಳ್ಳಲು ಉತ್ತೇಜನ ನೀಡುತ್ತದೆ.

ಯುನೈಟೆಡ್‌ ನೇಷನ್ಸ್‌ ಜನರಲ್‌ ಅಸೆಂಬ್ಲಿಯು ಅಕ್ಟೋಬರ್‌ 13 ರನ್ನು ಇಂಟರ್‌ನ್ಯಾಷನಲ್‌ ಡೇ ಫಾರ್‌ ಡಿಸಾಸ್ಟರ್‌ ರಿಡಕ್ಷನ್‌ ದಿನವೆಂದು ಘೋಷಿಸಿತು. ನೈಸರ್ಗಿಕ ವಿಕೋಪಕ್ಕೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ದಶಕಗಳ ಹಿಂದೆಯೇ ಇದನ್ನು ಘೋಷಣೆ ಮಾಡಲಾಗಿತ್ತು.

ನೈಸರ್ಗಿಕ ವಿಕೋಪವನ್ನು ತಗ್ಗಿಸುವ ಸಲುವಾಗಿ 2002ರಲ್ಲಿ ಇದನ್ನು ವಾರ್ಷಿಕವಾಗಿ ಆಚರಿಸಲು ಜನರಲ್‌ ಅಸೆಂಬ್ಲಿ ನಿರ್ಧರಿಸಿತು.

2009ರಲ್ಲಿ ಅಕ್ಟೋಬರ್‌ 13 ರನ್ನು ಅಧಿಕೃತ ದಿನವನ್ನಾಗಿ ಯುಎನ್‌ ಜನರಲ್‌ ಅಸೆಂಬ್ಲಿ ಘೋಷಿಸಿತು ಹಾಗೂ ಇಂಟರ್‌ನ್ಯಾಷನಲ್‌ ಡೇ ಫಾರ್‌ ಡಿಸಾಸ್ಟರ್‌ ರಿಡಕ್ಷನ್‌ ಎಂದು ಹೆಸರು ಬದಲಾಯಿಸಿತು.

ನೆರೆ, ಸುನಾಮಿ, ಚಂಡಮಾರುತ, ಟೈಫೂನ್ಸ್‌, ಅಧಿಕ ಮಳೆ, ಕಡಿಮೆ ಮಳೆ ಹೀಗೆ ನೈಸರ್ಗಿಕ ವಿಕೋಪಗಳು ಪ್ರಪಂಚದಾದ್ಯಂತ ಸಂಭವಿಸುತ್ತಲೇ ಇರುತ್ತವೆ. ಈ ವಿಕೋಪದಿಂದ ಸಾವಿರಾರು ಜನರು ಸಾವು, ನೋವಿಗೆ ತುತ್ತಾಗುತ್ತಿದ್ದಾರೆ. ಇವುಗಳನ್ನು ಕಡಿಮೆ ಮಾಡುವುದಕ್ಕಾಗಿ ಕೂಡ ವಿಶ್ವವಿಕೋಪ ನಿಯಂತ್ರಣ ದಿನವನ್ನು ಜಾರಿಗೆ ತರಲಾಗಿತ್ತು.
ಮನುಷ್ಯನ ಅತಿಯಾದ ದುರಾಶೆಯಿಂದ ಈ ತರಹದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಮನುಷ್ಯ ನಿಸರ್ಗದ ಸಮತೋಲನ ಕಾಯ್ದುಕೊಂಡರೆ, ಪ್ರಕೃತಿ ವಿಕೋಪಗಳನ್ನು ತಗ್ಗಿಸಬಹುದು. ಅವಶ್ಯಕತೆ ಇರುವಷ್ಟು (ಸಾಧಾರಣ ಜೀವನ) ಬಳಕೆ ಪ್ರಕೃತಿ ವಿಕೋಪಗಳಿಗೆ ಪರಿಹಾರ. ಪ್ರಕೃತಿಯ ಸದುಪಯೋಗವೇ ಜೀವನ, ದುರುಪಯೋಗವೇ ಮರಣ.


ಕನ್ನಡದಲ್ಲಿ ಬಂದ ಅತ್ಯಂತ ವಿಶಿಷ್ಟ ಸಿನೇಮಾ "ಕಾಂತಾರ" !!!!ಒಬ್ಬ ಪ್ರತಿಭಾನ್ವಿತ ನಿರ್ದೇಶಕ ತಾನೇ ನಾಯಕನಾಗಿ ನೂರಕ್ಕೆ ನೂರರಷ್ಟು ನ್ಯಾಯ ಸಲ್ಲಿಸ...
10/10/2022

ಕನ್ನಡದಲ್ಲಿ ಬಂದ ಅತ್ಯಂತ ವಿಶಿಷ್ಟ ಸಿನೇಮಾ "ಕಾಂತಾರ" !!!!
ಒಬ್ಬ ಪ್ರತಿಭಾನ್ವಿತ ನಿರ್ದೇಶಕ ತಾನೇ ನಾಯಕನಾಗಿ ನೂರಕ್ಕೆ ನೂರರಷ್ಟು ನ್ಯಾಯ ಸಲ್ಲಿಸಬಹುದೆಂಬ ಪೂರ್ಣ ಕಲ್ಪನೆಯಲ್ಲಿ ಅಕಾಡಕ್ಕೆ ಇಳಿದು ,ಕಾಡು, ಹಳ್ಳಿ ಜನರ ವೇಷ-ಭೂಷಣ ಅವರ ಮಾತು ,ದೇವರ ಬಗೆಗಿನ ಭಯ - ಭಕ್ತಿ ಎಲ್ಲವನ್ನೂ ಅಳೆದು ತೂಗಿ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ !!!!
ಬರೀ ಲಾಂಗು - ಮಚ್ಚು ಗುರು- ಮಚ್ಚಾ ಅನ್ನುವ ಅಸಹ್ಯದ ನಡುವೆ ಶುಭ್ರ ಸುಂದರ ಸಿನೇನಾ ಬಂದಿದೆ!!!
ಹೀಗೊಂದು ಆಚರಣೆ ನಂವಿಕೆಗಳು ಶತಮಾನಗಳಿಂದ ದಕ್ಷಿಣ ಕನ್ನಡದಲ್ಲಿ ಇದೆ !!
ನಡೆದುಕೊಂಡು ಬರುತ್ತಿದೆ ಕೂಡ!!!
ದಂತಕತೆ ಎಂಬ ಬರಹದಲ್ಲೇ ಸಿನೇಮಾ ಇದ್ದರೂ ವಾಸ್ತವವಾಗಿ ಇಂತದೊಂದು ಘಟನೆ ನಡೆದಿರಬಹುದು ಎಂದು ಅನಿಸುವಷ್ಟು ಸಿನೇಮಾ ಮತ್ತು ಪಾತ್ರಧಾರಿಗಳು ನಮ್ಮನ್ನ ಆವರಿಸಿಕೊಳ್ಳುತ್ತಾರೆ!!!
ಏನೇ ಇರಲಿ ಸಂಸಾರ ಸಮೇತ ಚಿತ್ರ ನೋಡಬಹುದು!!!
ಹೊಸ ಅನುಭವ ಹೊಂದಬಹುದು...
ನಿರ್ದೇಶಕ ನಾಯಕ‌ನಟ ರಿಷಿಬ್ ಗೊಂದು ದೊಡ್ಡ ಅಭಿನಂದನೆ ಸಲ್ಲಿಸಲೇ ಬೇಕು !!!!

ಇದು ನಮ್ಮ ದೇಶದ್ದೇ !!!!(?)
20/09/2022

ಇದು ನಮ್ಮ ದೇಶದ್ದೇ !!!!(?)

ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಮೋಹನ ಪ್ರಭು ಅವರು ಸುದೀರ್ಘ ವಿಚಾರಣೆಯ ಬಳಿಕ ಇಂದು ತೀರ್ಪು ಪ್ರಕಟಿಸಿದ್ದಾರೆ. ದಂಡ ಪಾ.....

20/09/2022

ಒಳ್ಳೆ ವರದಿ.....ಜನತೆಗೆ ಉಪಯೋಗ ಆದ್ರೆ ಚೆನ್ನಾಗಿತ್ತು?!!!
ಕೆರೆ ತೆರವಾಗೊತ್ತಾ?!!! ಮತ್ತೆ ಈ ಕೆರೆ ನಳನಳಿಸೊತ್ತಾ?!!
ಇಲ್ಲಾ; ಕಟ್ಟಡಗಳ ಕೆಳಗೆ ಹೀಗೇ ಸಮಾಧೀನಾ...???!

ನಮ್ಮ ದೇಶಕ್ಕೆ ದೊರಕಿದ ಅಪ್ರತಿಮ ದೇಶ ಭಕ್ತ , ಬ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿರುವ ಏಕಮೇವ ಜನ -ಜಗತ್ತು ಮೆಚ್ಚಿದ ನಾಯಕ ಶ್ರೀ ನರೇಂದ್ರ ಮೋದ...
17/09/2022

ನಮ್ಮ ದೇಶಕ್ಕೆ ದೊರಕಿದ ಅಪ್ರತಿಮ ದೇಶ ಭಕ್ತ , ಬ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿರುವ ಏಕಮೇವ ಜನ -ಜಗತ್ತು ಮೆಚ್ಚಿದ ನಾಯಕ ಶ್ರೀ ನರೇಂದ್ರ ಮೋದಿಯವರ 72 ನೇ ವರ್ಷದ ಜನುಮ ದಿನ ಇಂದು....
ಹೃದಯ ಪೂರ್ವಕ ಶುಭ ಹಾರೈಕೆಗಳು...
ಗೋಕರ್ಣ ಶ್ರೀ ಮಹಾಗಣಪತಿ... ಶ್ರೀ ಮಹಾಬಲೇಶ್ವರ ನೂರ್ಕಾಲ ಬಾಳುವ ಆರೋಗ್ಯ ಕೊಟ್ಟು ಚೆನ್ನಾಗಿ ಇಟ್ಟರಲೆಂದು ಪ್ರಾರ್ಥನೆ.....

Address

Gokarn
581326

Alerts

Be the first to know and let us send you an email when MG Cottage & Dormitory posts news and promotions. Your email address will not be used for any other purpose, and you can unsubscribe at any time.

Contact The Business

Send a message to MG Cottage & Dormitory:

Share

Category